Thursday 28 September 2017

ಪಲ್ಲವ ಪ್ರಕಾಶನ ಪುಸ್ತಕಗಳು

"ಪುಸ್ತಕ ಮನೆ" ( ಆನ್ಲೈನ್ ಪುಸ್ತಕ ಮಾರಾಟ) - . ನಿಮಗೆ ಪೊಸ್ಟ್ ಮುಖಾಂತರ ಪುಸ್ತಕ ಕಳುಹಿಸುತ್ತೆವೆ.

ಪಲ್ಲವ ಪ್ರಕಾಶನ: -

1. ಬಾಳ ಕೌದಿ ( ಅಂಕಣ ಬರಹ) - ಕೆ ನೀಲಾ.

2. ಇಂತಿ ನಮಸ್ಕಾರಗಳು - ನಟರಾಜ್ ಹುಳಿಯಾರ್ .

3. ತಾಯಿಕಾಡು ಸಿ.ಕೆ ಜಾನು ಅಷಮಗ್ರ ಆತ್ಮಕಥೆ - ಬಿ. ಸುಜ್ಞಾನಮೂರ್ತಿ.

4.ಭೌದ್ಧ ಮಹಾ ಮಹಿಳೆಯರು - ಡಾ. ವೆಂಕಟಯ್ಯ ಅಪ್ಪಗೆರೆ

5.ನೆತ್ತಿ ಮೇಗಳ ನೀರು ( ಕವನ ಸಂಕಲನ) -ಡಾ ನಾಗಣ್ಣ ಕಿಲಾರಿ.

6. ನಾದಗಳು ನುಡಿಯಾಗಲೇ - ವಿಕ್ರಮ ವಿಸಾಜಿ ( ಚಂದ್ರಶೇಖರ ಕಂಬಾರರ ಕಾವ್ಯದ ಕುರಿತು)

7. ನನ್ನೊಳಗಿನ ನಿನ್ನ ನಡಿಗೆ - ನೇರೊಡನ ಪದ್ಯಗಳನುವಾದ :- ಜ ನಾ ತೇಜಶ್ರೀ.

8. ಅನುಭಾವಿಗಳ ಕ್ರಾಂತಿ  - ಜೆ.ಪಿ. ಶೌತನ್.

9. ಬೆಂಚಿಲ್ ರಸ್ತೆಯ ಕವಿತೆಗಳು - ಆನಂದ ಝಂಜರವಾಡ.

ಹನುಮಂತ ಹಾಲಿಗೇರಿಯವರ ಪುಸ್ತಕಗಳು..

1. ಮಠದ ಹೋರಿ ( ಕಥಾಸಂಕಲನ) - ಹನುಮಂತ ಹಾಲಿಗೇರಿ. - 180 ರೂಪಾಯಿ.

2. ಗೆಂಡೆದೇವ್ರು - ಕಥಾಸಂಕಲನ,  ಹನುಮಂತ ಹಾಲಿಗೇರಿ,  100 ರೂಪಾಯಿ.

3. ಕೆಂಗುಲಾಬಿ  (ಕಾದಂಬರಿ) - ಹನುಮಂತ ಹಾಲಿಗೇರಿ. 110 ರೂಪಾಯಿ.

4. ಊರು ಸುಟ್ಟರೂ ಹನುಮಪ್ಪ ಹೊರಗೆ ( ನಾಟಕ) - ಹನುಮಂತ ಹಾಲಿಗೇರಿ.  75 ರೂಪಾಯಿ.

6. ಅಲೆ ತಾಕಿದರೆ ದಡ - ವಾಸುದೇವ್ ನಾಡಿಗ್  (ಕವನ ಸಂಕಲನ) - 90 ರೂಪಾಯಿ.

7. ತಮಂಧದ ಕೇಡು - ಅಮರೇಶ ನುಗಡೋಣಿ,  150 ರೂಪಾಯಿ.

8. ಆರಿಫ್ ರಾಜಾರವರ ಎರಡು ಕವನ ಸಂಕಲನಗಳು 200 ರೂಪಾಯಿ

9 ಗಾಂಧಿ ಬಂದ ( ಕಾದಂಬರಿ) - ಎಚ್ ನಾಗವೇಣಿ,  240 ರೂಪಾಯಿ

ಆಡು ಕಾಯುವ ಹುಡುಗನ ದಿನಚರಿ - ಟಿ ಎಸ್ ಗೊರವ. 100 ರೂಪಾಯಿ

ರೊಟ್ಟಿ ಮುಟಗಿ - ಟಿ ಎಸ್ ಗೊರವ.70 ರೂಪಾಯಿ

ಪಲ್ಲವ ಪ್ರಕಾಶನದ ಪುಸ್ತಕಗಳ ಪಟ್ಟಿ

1, ಜಂಗಮ ಫಕೀರನ ಜೋಳಿಗೆ ( ಕವನ ಸಂಕಲನ) ಆರಿಫ್ ರಾಜಾ

2 ಬೆಂಕಿಗೆ ತೊಡಿಸಿದ ಬಟ್ಟೆ ( ಕವನ ಸಂಕಲನ ) ಆರಿಫ್ ರಾಜಾ

3 ಬನದ ಹುಣ್ಣಿಮೆ ( ಕಥಾ ಸಂಕಲನ )
ಅಬ್ಬಾಸ್ ಮೇಲಿನಮನಿ

4 ಭಾವಭಿತ್ತಿಯ ಚಿತ್ರಗಳು ( ಕಥಾ ಸಂಕಲನ) ಟಿ ಕೆ ತ್ಯಾಗರಾಜ

5 ಹೊಕ್ಕಳ ಋತುಗಾನ (ಕವನ ಸಂಕಲನ )
ಎಸ್ ಜಿ ಸಿದ್ದರಾಮಯ್ಯ

6 ಇಂತಿ ನಮಸ್ಕಾರಗಳು - ಪಿ ಲಂಕೇಶ್ ಕುರಿತು ಲೇಖಕ ನಟರಾಜ್ ಹುಳಿಯಾರ

7 ಕುದುರಿ ಮಾಸ್ತರ - ಟಿ ಎಸ್ ಗೊರವರ ( ಕಥಾಸಂಕಲನ )

8 ಅಸಮಗ್ರ - ರಾಜೇಂದ್ರ ಚೆನ್ನಿ

9 ನನ್ನಿಷ್ಟ , ರಾಮ್ ಗೋಪಾಲ್ ವರ್ಮಾ ಸಿನಿಮಾಯಾನ

10 ಆಡು ಕಾಯೋ ಹುಡುಗನ ದಿನಚರಿ - ಟಿ ಎಸ್ ಗೊರವರ ( ಅನುಭವ ಕಥನ) ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೃತಿ

ಈ ಪುಸ್ತಕಗಳಲ್ಲದೆ ಹೆಚ್ಚಿನ ಪುಸ್ತಕಗಳ ಮಾಹಿತಿಗೆ

ಪಲ್ಲವ ಪ್ರಕಾಶನ

11. ಕಾಲಕನ್ನಡಿ - ಚಿದಾನಂದ ಸಾಲಿ
( ಸಂದರ್ಶನಗಳು ವ್ಯಕ್ತಿಚಿತ್ರಗಳು)

12.ಕ್ಯಾಮರಾ ಕಣ್ಣಲ್ಲಿ ರಾಜ್
- ಭವಾನಿ ಲಕ್ಷ್ಮೀನಾರಾಯಣ

13. ಅಕ್ಕ ಸೀತಾ ನಿನ್ನಂತೆ ನಾನೂ ಶಂಕಿತ
(ಕವನ ಸಂಕಲನ ) ಬಿ ಪೀರ್ ಬಾಷಾ

14 ಮಗದೊಮ್ಮೆ ನಕ್ಕ ಬುದ್ಧ - ಆನಂದ ಋಗ್ವೇದಿ ಕತೆಗಳು

15.ಮಧ್ಯಕಾಲೀನ ಕರ್ನಾಟಕದಲ್ಲಿ ದಲಿತರು
- ಡಾ ಓ ದೇವರಾಜ

16.ಸಾವಿತ್ರಿಬಾಯಿ ಫುಲೆ- ಸುಜ್ಞಾನಮೂರತಿ

17 ದೂರ ತೀರ - ಅನುಪಮಾ ಪ್ರಸಾದ

18 ಸಮಗ್ರ ಸಂಶೋಧಕ ಎಂ ಎಂ ಕಲಬುರಗಿ
- ಮೃತ್ಯುಂಜಯ ರುಮಾಲೆ

19 ಹೊಳೆಗುಂಟ ನಡೆದ ಹುಡುಗಿ '(ಕವನ ಸಂಕಲನ)
- ಡಾ ಸಿ ರವೀಂದ್ರನಾಥ

20, ಮುಗಿಲ ಮಾಯೆಯ ಕರುಣೆ - ಪಿ ಮಂಜುನಾಥ

21 ಧರೆ ಹತ್ತಿ ಉರಿದರೆ- ಡಾ ಟಿ ಆರ್ ಚಂದ್ರಶೇಖರ್

22 ಸೂರ್ಯ ಸಮುದ್ರದಲ್ಲಿ ಮುಳುಗುವುದಿಲ್ಲ - ಚಂದ್ರಶೇಖರ್ ಆಲೂರು

23 ಯಾಕೆ ಕಾಡುತ್ತಿದೆ ಸುಮ್ಮನೆ ನನ್ನನು (ಅಂಕಣ ಬರಹಗಳು ) - ಎನ್ ಸಂಧ್ಯಾರಾಣಿ

24 ವಾಹ್ ! ಮೀಡಿಯಾ  (ಅಂಕಣ ಬರಹಗಳು )
- ಜಿ ಎನ್ ಮೋಹನ್

25 ನಿಜಸ್ವಪ್ನ- ಎಚ್  ಆರ್ ರಮೇಶ್

26 ಭಾರತ ಭಾಗ್ಯ ವಿಧಾತ ( ಕಥಾಸಂಕಲನ )
- ಮಹಾಂತೇಶ ನವಲಕಲ್

27.ಜುಲುಮೆ ( ಕವನ ಸಂಕಲನ ) ರಮೇಶ್ ಅರೋಲಿ

28 .ಕರಿಮೆಣಸಿನಗಿಡ( ಕಾದಂಬರಿ )
ತೆಲುಗಿನಲ್ಲಿ - ಡಾ ವಿ ಚಂದ್ರಶೇಖರ
ಕನ್ನಡ - ಸೃಜನ್

29 ಅಸಮಗ್ರ- ರಾಜೇಂದ್ರ ಚೆನ್ನಿ

30. ಬೂಟುಗಾಲಿನ ಸದ್ದು - ಜಂಬಣ್ಮ ಅಮರಚಿತ

31. ಚರಿತ್ರೆ ಕಥನ- ಡಾ ಕೆ ಮೋಹನಕೃಷ್ಣ ರೈ

32 ಕಥೆ ಎಂಬ ಇರಿವ ಅಲಗು- ಮಂಜುನಾಥ ಲತಾ

33. ಬಲಿಹಾರ ( ಕಾದಂಬರಿ) - ಚೀಮನಹಳ್ಳಿ ರಮೇಶಬಾಬು.

34. ಹದ ( ಕಾದಂಬರಿ) - ಚೀಮನಹಳ್ಳಿ ರಮೇಶಬಾಬು.

35. ಬುತ್ತಿ( ಬಾಲ್ಯ ಅನುಭವ ಕಥನ)  - ಅಮರೇಶ ನುಗಡೋಣಿ

36. ಜೋಗತಿ ಜೋಳಿಗೆ - ಅನುಪಮಾ ಪ್ರಸಾದ್.

- ಸಂಪರ್ಕಿಸಿ
ಪುಸ್ತಕ ಮನೆ:-
📞 7829464653
ಪುಸ್ತಕ ಮನೆ 7829464653

ಕೊರಿಯರ್ ಮುಖಾಂತರ ಅಥವಾ ಪೊಸ್ಟ್ ಮುಖಾಂತರ ಪುಸ್ತಕ ಕಳುಹಿಸಲಾಗುವುದು. ನೀವು ನಮ್ಮ  ಅಕೌಂಟಗೆ ಹಣ ಹಾಕಿ ಅಥವಾ ಮನಿಯಾರ್ಡರ್ ಮಾಡಿ. ಪುಸ್ತಕ ಕೊಂಡು ಪ್ರೋತ್ಸಾಹಿಸಿ.  ನಿಮಗೆ ಬೇಕಾದ ಪುಸ್ತಕಗಳು ಕಾಮೆಂಟ್ ಮಾಡಿ.

No comments:

Post a Comment