Tuesday 4 July 2017

ಶೇಕ್ ಸ್ಪಿಯರ್ ಯರ್ ಮನೆಗೆ ಬಂದ - ನಟರಾಜ್ ಹುಳಿಯಾರ್.

ಕದೀದೇ ಇರೋ ರೈಟರ್ ಯಾವನಾದ್ರೂ ಇದಾನೇನ್ರೀ ?! ಬರೆಯೋನು ಕದೀಲೇಬೇಕು...ಜೀವನದಿಂದ ಕದೀ ಬೇಕು. ಇಲ್ಲಾ ಇನ್ನೊಬ್ಬರ ಪುಸ್ತಕದಿಂದ ಕದೀಬೇಕು. ಯಾರಿಗೆ ಕಂಡುಹಿಡಿಯೋಕೆ ಬರುತ್ತೋ ಅವನಿಗೆ ಕದಿಯೋಕೂ ಬರುತ್ತೆ.....

(ಅಹಾ ! ಮಾಂತ್ರಿಕ ನಾಟಕ. ಒಂದೇ ಸಿಟಿಂಗನಲ್ಲಿ ಮುಗಿತು. ಎಂತಹ ತಂತ್ರ. ಈ ನಾಟಕ ಬರೀ ಶೇಕ್ ಸ್ಪಿಯರನ್ನು ಮಾತ್ರವಲ್ಲ ಯಾವುದೇ ದೊಡ್ಡ ಬರಹಗಾರನನ್ನು ಓದುಗ ಸ್ವೀಕರಿಸಬೇಕಾದ ಗಾಢ ಮೌನವನ್ನು ತೋರಿಸುತ್ತದೆ...)

ತರುಣ ತರುಣಿಯರ ಪ್ರೀತಿ ಕಣ್ಣಲ್ಲಿರುತ್ತೇ ಹೊರತು ಹೃದಯದಲ್ಲಲ್ಲ.

-ಕಪಿಲ್




No comments:

Post a Comment