Thursday 23 March 2017

ನಿಮ್ಮ ಕೃತಿ ವಿಮರ್ಶೆಗಾಗಿ ನಮಗೆ ಕಳುಹಿಸಿ..

ಸಾಹಿತ್ಯ ಸಂಗಾತಿಗಳೇ,

ಈಗ ಪುಸ್ತಕಗಳ ಪರಿಚಯ  ಪತ್ರಿಕೆಗಳಲ್ಲೇ ಬರಬೇಕಿಂದಿಲ್ಲ. ಪತ್ರಿಕೆಯವರಂತೂ ಯಾವುದೇ ವಶೂಲಿಬಾಜಿ ಮಾಡದ, ಪ್ರಬಲ ಗುಂಪಿನಲ್ಲಿ ಗುರುತಿಸಿಕೊಳ್ಳದ, ಅಪರಿಚಿತರ ಹೊಸ ಪುಸ್ತಕ ವಿಮರ್ಶೆ ಮಾಡಿಸುವುದನ್ನು ಎಂದೋ ಬಿಟ್ಟುಬಿಟ್ಟಿದ್ದಾರೆ. ಈಗೇನಿದ್ದರೂ ಹೊಸಬರು ನಮ್ಮ ನಮ್ಮ ಗೆಳೆಯರ ಹೊಸ ಪುಸ್ತಕಗಳನ್ನು ನಾವೇ ಓದಿ ನಾವೇ ನಾಲ್ಕು ಸಾಲು ಬರೆದರೆ ಒಳ್ಳೆಯದಲ್ವಾ. ಇದಕ್ಕೆಂದೆ ನಮ್ಮ ಕಾವ್ಯಮನೆಯ ಕಪಿಲ ಒಂದು ವೇದಿಕೆ ಸಜ್ಜುಮಾಡಿಕೊಂಡಿದ್ದಾರೆ. ಹೊಸ ಬರಹಗಾರರನ್ನು ಗುರುತಿಸುತ್ತಿಲ್ಲ ಎಂಬ ಕೊರಗನ್ನೂ ಈ ಮೂಲಕ ಒಂದಿಷ್ಟು ಕಡಿಮೆ ಮಾಡಿಕೊಳ್ಳಬಹುದೇನೋ. ಹೊಸಬರಲ್ಲ. ಎಲ್ರೂ ಇದರಲ್ಲಿ ಕೈಜೋಡಿಸಿ

# ಹನುಮಂತ ಹಾಲಿಗೇರಿ 
Kavymane.blogspot.in
Khumnabaade580@gmail.com

_ನಿಮ್ಮ ಪುಸ್ತಕ ವಿಮರ್ಶೆಗಾಗಿ ನಮಗೆ ಕಳುಹಿಸಿ. ಕಾವ್ಯ ಮನೆ ತಂಡ ವಿಮರ್ಶೆ ಮಾಡುತ್ತದೆ.

1)
ಕವನ ಸಂಕಲನಗಳ ವಿಮರ್ಶೆಗಾಗಿ:-
ಚಾಂದ್ ಪಾಷ ಎನ್ ಎಸ್, 
ನಂ. 15A. 15ನೇ ಮುಖ್ಯ ರಸ್ತೆ. 19ನೆ ಅಡ್ಡ ರಸ್ತೆ.
ಜೆ ಸಿ ನಗರ. ಕುರುಬರಹಳ್ಳಿ. ಬೆಂಗಳೂರು 560086
Mo. 8722039612

2) 
ಕಥಾಸಂಕಲನಗಳ ವಿಮರ್ಶೆಗಾಗಿ:-
ಮಹೇಶ ಕಾಂಬಳೆ
ಗ್ರಾಮ ಲೆಕ್ಕಾಧಿಕಾರಿ,
ತಹಶೀಲದಾರ ಕಚೇರಿ ಕುಂದಗೋಳ
ತಾ/- ಕುಂದಗೋಳ
ಜಿ/- ಧಾರವಾಡ
Pincode- 581113
Mob- 9620193011

3)
ಕಾದಂಬರಿ ವಿಮರ್ಶೆಗಾಗಿ:-
ಪ್ರವೀಣಕುಮಾರ ಬೀ 
ಹೋನ್ನಕುದರಿ
ಅಂಬೇಡ್ಕರ್ ನಗರ ನವಲಗುಂದ 
ತಾಲೂಕು.ನವಲಗುಂದ
ಜಿಲ್ಲೆ ಧಾರವಾಡ 
ನಂಬರ್ 9964355637

4) ಸಂಶೋಧನಾ ಕೃತಿಗಳ ಅವಲೋಕನಕ್ಕಾಗಿ:-
ಆರಡಿಮಲ್ಲಯ್ಯ. ಪಿ
ಕವಿ.ವಿಮಶ೯ಕ ಮತ್ತು ಸಂಸದೋಧಕರು
ಚಾವಿ೯ತ ಜೆರಾಕ್ಸ್ ಮತ್ತು ಕಂಪ್ಯೂಟರ್
ಹೆಚ್.ಪಿ.ಪಿ.ಸಿ.ಸಕಾ೯ರಿ ಪ್ರಥಮ ದಜೆ೯ ಕಾಲೇಜು. ಮುಂಭಾಗ
ತ್ಯಾಗರಾಜ ನಗರ
ಚಳ್ಳಕೆರೆ
9482370430.

5) ನಾಟಕ ಮತ್ತು  ಇತರೆ ಕೃತಿಗಳ ವಿಮರ್ಶೆಗಾಗಿ,
ಪ್ರವೀಣ ಮುತಾಲಿಕ್ 
ಸತ್ಯನಾರಯಣ ಪೇಟೆ 3 ನೇ ಕ್ರಾಸ್ . ಶಾರದ ವಿದ್ಯ ಪೀಠ ಶಾಲೆಯ ಹತ್ತಿರ ಬಳ್ಳಾರಿ .. 583101
7338286942.

ನಿಮ್ಮ ಕೃತಿ ಕುರಿತು ಪುಸ್ತಕ ಅಭಿಪ್ರಾಯ ಬರೆಯುವವರು:- ಶಾಂತೇಶ ಕೋಡ್ಲೆ,  ಚಾಂದ್ ಕವಿಚಂದ್ರ, ಕಾವ್ಯ, ಕಪಿಲ, ಸ್ನೇಹಲತಾ, ಮಹೇಶ್, ಮುತಾಲಿಕ್, ಪ್ರವೀಣ ಪಿ.ಕೆ.....

ಮಾರ್ಗದರ್ಶಕರು:-
ಹನುಮಂತ ಹಾಲಿಗೇರಿ, ಖ್ಯಾತ ಕಾದಂಬರಿಕಾರರು
ಬೆಂಗಳೂರು 
ಅರಡಿಮಲ್ಲಯ್ಯ. ಪಿ, ಚಿತ್ರದುರ್ಗ 
ಅಬ್ದುಲ್ ಹೈ.ತೋ, ಹಿರಿಯ ಸಾಹಿತಿಗಳು, ಬಳ್ಳಾರಿ 

ನಿಮ್ಮ ಪುಸ್ತಕದ ಎರಡು ಪ್ರತಿಗಳು ಕಳುಹಿಸಿ ಜೊತೆಗೆ ಸ್ವಪರಿಚಯ ಪತ್ರವರಲಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- 7829464653.
ಧನ್ಯವಾದಗಳು...

No comments:

Post a Comment